*ನಿನ್ನೆಯ ಸಿಟ್ಟನ್ನು ಇಂದು ನೆನೆದರೆ ನಮ್ಮ ಬಗ್ಗೆ ನಮಗೇ ಬೇಸರ ಬರುತ್ತದೆ.*
*ಸಿಟ್ಟು ನಿನ್ನೆಯದಿರಲಿ,ಇಂದಿನದಿರಲಿ,ಅದು ತರುವುದು ಬೇಸರವನ್ನು ಮಾತ್ರ.ಮಂದಹಾಸದ ನಗುವಿರಲಿ ಪ್ರತಿ ಕ್ಜಣ.*
*ಕೊಲ್ಲಕ್ಕೆ ಅಂತ ಓಬ್ಬ ಇದ್ರೆ*
*ಕಾಪಾಡೊಕ್ಕೆ ಅಂತ ಮೇಲೊಬ್ಬ ಇರ್ತಾರೆ"*
*ಹಾಗೆ ನಮ್ ಕಂಡು ಸಹಿಸಿಕೊಳ್ಳದ*
*ಮೂರು ಜನ ಇದ್ರೆ*
*ನಮ್ಮ ಪ್ರೀತಿ ಮಾಡೋರು*
*ನೂರು ಜನ ಇರ್ತಾರೆ*
*ಕಳೆದುಕೊಂಡ ಜಾಗದಲ್ಲೇ ಹುಡಕಬೇಕು, ಅವಮಾನಿಸಿದ ಜಾಗದಲ್ಲೇ ಬೆಳೆಯಬೇಕು, ತಿರಸ್ಕರಿಸಿದವರಿಂದಲೇ ಪುರಸ್ಕರಿಸಿಕೊಳ್ಳಬೇಕು...*
*ಓದಿನಿಂದ ಕಲಿತ ಪಾಠಗಳು ಮರೆತರೂ ಮರೆಯಬಹುದು* *ಆದರೆ.*?
*ಜೀವನದಲ್ಲಿ ಅನುಭವದಿಂದ*
*ಕಲಿತ ಪಾಠಗಳು ಎಂದಿಗೂ ಮರೆಯಲು``ಸಾಧ್ಯವಿಲ್ಲ....*
No comments:
Post a Comment