Saturday, 25 March 2017

ಸಾಹಸದಿಂದ ಹಿಡಿದ ಕೆಲಸ ಮುಂದುವರೆಸು .‌‌‌

ಸಾಹಸದಿಂದ ಹಿಡಿದ ಕೆಲಸ ಮುಂದುವರೆಸು .‌‌‌ ಒಂದು ದಿನ‌‌‌‌‌‌‌‌‌‌‌ ಅಥವಾ ಅಲ್ಪ ಸಮಯದಲ್ಲೇ ಜಯಗಳಿಸುವೆನೆಂದು ನಿರೀಕ್ಷಿಸಬೇಡ . ಯಾವಾಗಲೂ ಅತ್ಯುನ್ನತವಾದ ಆದರ್ಶವನ್ನೇ ಆಶ್ರಯಿಸು . ಸ್ಥಿರವಾಗಿರು . ಅಸೂಯೆ,ಸ್ವಾರ್ಥವನ್ನು ತೊರೆ. ನಿನ್ನ ದೇಶಕ್ಕೆ ಮತ್ತು ಮಾನವತೆಗೆ ನಿರಂತರವಾಗಿ ವಿಧೇಯನಾಗಿರು ಮತ್ತು ಸತ್ಯ ನಿಷ್ಠೆಯವನಾಗಿರು .ನೀನು ಜಗತ್ತನ್ನೇ ಅಲ್ಲಾಡಿಸಲು ಸಮರ್ಥನಾಗುವೆ

- ಸ್ವಾಮಿ ವಿವೇಕಾನಂದ

💧ನೀರಿನ ಹನಿ ಸರೋವರದಲ್ಲಿ
     ಇದ್ದರೆ ಯಾರೂ ಗುರುತಿಸಲ್ಲ...!
      ಅದೇ ಹನಿಯೂ ಒಂದು
      ಎಲೆಯ ಮೇಲಿದ್ದರೆ
⚪ ವಜ್ರದ ಹರಳಿನಂತೆ
                           ಹೊಳೆಯುತ್ತದೆ..
ಹಾಗಾಗಿ ನೀವು ಎಲ್ಲಿ ಹೊಳೆಯುತ್ತೀರೋ ಅಂತಹ
          ಜಾಗದಲ್ಲಿರಲು ಪ್ರಯತ್ನಿಸಿ...!

No comments:

Post a Comment