👤ಮನುಷ್ಯ ಎಷ್ಟೇ ಕೆಂಪಗಿದ್ದರೂ
ಅವನ ನೆರಳು ಕಪ್ಪಗೆ ಇರುತ್ತದೆ.
🌿ನಾನು ಶ್ರೇಷ್ಟ ಅನ್ನುವುದು
ಆತ್ಮವಿಶ್ವಾಸ🌸
🍂ನಾನೇ ಶ್ರೇಷ್ಟ ಎನ್ನುವುದು
ಅಹಂಕಾರ🔅
" ತಾವರೆ ಕೆಸರಲ್ಲಿ ಹುಟ್ಟಿದರೂ ಭಕ್ತರು ದೇವರ ಪಾದಕ್ಕೆ ಅರ್ಪಿಸುತ್ತಾರೆ, ಪಾಪಾಸುಕಳ್ಳಿ ಹೂ ಬೆಟ್ಟದ ಮೇಲೆ ಸ್ವಚ್ಛ ಜಾಗದಲ್ಲಿ ಹುಟ್ಟಿದರೂ ಅದರ ಉಪಯೋಗವಿಲ್ಲ........,
" ಇದರ ಅರ್ಥ ಹುಟ್ಟು ಮುಖ್ಯವಲ್ಲ ನಮ್ಮ ಬದುಕುವ ರೀತಿ ಮುಖ್ಯ.......
ಅವನ ನೆರಳು ಕಪ್ಪಗೆ ಇರುತ್ತದೆ.
🌿ನಾನು ಶ್ರೇಷ್ಟ ಅನ್ನುವುದು
ಆತ್ಮವಿಶ್ವಾಸ🌸
🍂ನಾನೇ ಶ್ರೇಷ್ಟ ಎನ್ನುವುದು
ಅಹಂಕಾರ🔅
" ತಾವರೆ ಕೆಸರಲ್ಲಿ ಹುಟ್ಟಿದರೂ ಭಕ್ತರು ದೇವರ ಪಾದಕ್ಕೆ ಅರ್ಪಿಸುತ್ತಾರೆ, ಪಾಪಾಸುಕಳ್ಳಿ ಹೂ ಬೆಟ್ಟದ ಮೇಲೆ ಸ್ವಚ್ಛ ಜಾಗದಲ್ಲಿ ಹುಟ್ಟಿದರೂ ಅದರ ಉಪಯೋಗವಿಲ್ಲ........,
" ಇದರ ಅರ್ಥ ಹುಟ್ಟು ಮುಖ್ಯವಲ್ಲ ನಮ್ಮ ಬದುಕುವ ರೀತಿ ಮುಖ್ಯ.......
No comments:
Post a Comment