🌸 ಗೆಜ್ಜೆಯ ಬೆಲೆ ಸಾವಿರ ಸಾವಿರ
ಹಾಕುವದು ಕಾಲಿನಲ್ಲಿ ...
ಕುಂಕುಮದ ಬೆಲೆ ಪೈಸೆಯಲ್ಲಿ
ಆದರೆ ಹಚ್ಚುವದು ಹಣೆಯಲ್ಲಿ ...
🌸💰 ಬೆಲೆ ಮುಖ್ಯವಲ್ಲ ..
🔴ಇಲ್ಲಿ ಕೃತಿ ಮುಖ್ಯ ...
🌸 ಗೀತಾ ಮತ್ತು ಖುರಾನ್ ಒಂದೇ ಮನೆಯಲ್ಲಿ ಇದ್ದರೂ
ಎಂದು ಜಗಳ ಕಾಯುವುದಿಲ್ಲ...
ಇದರ ಬಗ್ಗೆ ಜಗಳಾಡುವವರು
ಎಂದೂ ಇವುಗಳನ್ನು ಓದಿಲ್ಲ ..
🌸 ಉಪ್ಪಿನಂತೆ ಕಟುಮಾತನು
ಹೆಳುವವನು ನಿಜ ಸ್ನೇಹಿತ ...
ಸಕ್ಕರೆಯಂತೆ ಸಿಹಿ ಮಾತಾಡುವ
ನಯ ವಂಚಕ....
🌸 ಅದಕ್ಕೆ ಉಪ್ಪಿನಲ್ಲಿ ಹುಳುಬಿದ್ದ ಇತಿಹಾಸವಿಲ್ಲ ....
ಇತಿಹಾಸದಲ್ಲಿ ಹುಳು ಬೀಳದ ಸಿಹಿಯಿಲ್ಲ...
🌸 ಈ..ಮಂದಿರ - ಮಸೀದಿಗಳು
ಬಹಳ ವಿಸ್ಮಯ ....
ಇಲ್ಲಿ ಭಿಕ್ಷುಕ ಹೊರಗೆ ಭಿಕ್ಷೆ ಬೇಡುತ್ತಾನೆ...
ಶ್ರೀಮಂತಾ ಒಳಗೆ ಭಿಕ್ಷೆ ಬೆಡುತ್ತಾನೆ....
🌸 ಕಾಣದ ದೇವರಿಗೆ ಹಾಲು ಖರ್ಜೂರ ನೈವೇದ್ಯ ....
ಹಸಿದ ಬಡವನಿಗೆ ಒಣ ರೊಟ್ಟಿ ಹಳಸಿದ ಅನ್ನಾ ಇದು ಎಂತಾ ವಿದ್ಯಾ....
🌸 ಏ ಮಾನವಾ ಈ ಜೀವನವು ಅಷ್ಟೊಂದು ಒಳ್ಳೆಯದೇನಲ್ಲ ....
ಒಳ್ಳೆಯದೇ ಆಗಿದ್ದರೆ ಈ ಮನುಷ್ಯ
ಅಳುತ್ತಾ ಈ ಜೀವನಕ್ಕೆ ಬರುತ್ತಿರಲಿಲ್ಲ ...
ಮತ್ತು ಹೊಗುವಾಗ ಎಲ್ಲರನು ಅಳಿಸಿ ಹೋಗುತ್ತಿರಲಿಲ್ಲ....
🌸 ಬಾ ಎಂದರೂ ಸನ್ಮಾರ್ಗದಲ್ಲಿ ಯಾರು ಬರುವುದಿಲ್ಲ...
ಕರೆಯದಿದ್ದರೂ ಕೆಟ್ಟ ಮಾರ್ಗದಲ್ಲಿ ಎಲ್ಲರೂ ಬರುತ್ತಾರೆ....
ಅದಕ್ಕೇ...
🌸 ಸಾರಾಯೀ ಮಾರುವವ ಕುಳಿತಲ್ಲೀಯೇ ಎಲ್ಲರೂ.... ಹೂಕ್ತಾರೇ ...
ಆದರೆ ಹಾಲು ಮಾರುವವ ಅವನೇ ಎಲ್ಲರ ಬೀದಿ ಬೀದಿ ಮನೆ ಮನೆಗೆ ಬರುತ್ತಾನೆ....
🌸 ಹಾಲು ಮಾರುವನಿಗೆ ಕೇಳುತ್ತಾರೆ ಹಾಲಿನಲ್ಲಿ ನೀರು ಬೆರೆಸಿದಿಯಾ ಅಂತಾ.....
ದುಪ್ಪಟ್ಟು ಹಣ ಕೊಟ್ಟ ಕೊಂಡ ಸಾರಾಯಿಗೆ ತಾವೇ ಕೈಯಾರ ನೀರು ಬೆರಸಿ ಕುಡಿತಾರೆ..
ವಾರೆ ದುನಿಯಾ....ವಾ
🌸 ಮದುವೆ ಮೆರವಣಿಗೆಯಲ್ಲಿ ಮದುಮಗ ಹಿಂದೆ ದುನಿಯಾ ಮುಂದೆ...
ಶವ ಯಾತ್ರೆಯಲ್ಲಿ ಹೆಣ ಮುಂದೆ
ದುನಿಯಾ ಹಿಂದೆ ಹಿಂದೆ....
🌸 ಹೆಣವನ್ನು ಮಟ್ಟಿದರೆ ಸ್ನಾನ
ಮಾಡ್ತಾರೆ ....
ಮೂಖ ಪ್ರಾಣಿಯ ಕೊಂದು ಅದರ ಹೆಣವನ್ನು ತಿಂತಾರೆ ...
🌸 ಮೊಂಬತ್ತಿ ಹಚ್ಚಿ ಸತ್ತವರನು
ನೆನೆಯುತ್ತಾರೆ ....
ಮೊಂಬತ್ತಿಯ ಆರಿಸಿ ಜನ್ಮ ದಿನ
ಆಚರಣೆಮಾಡ್ತಾರೆ....
🌸 ಯಾವುದು ನಿನ್ನ ಭಾಗ್ಯದಲ್ಲಿ
ಇದೆಯೊ ಅದು ನಿನಗೆ ದೊರತೇ ದೊರೆಯುತ್ತದೆ ...
ಯಾವುದು ನಿನ್ನ ಭಾಗ್ಯದಲ್ಲಿ ಇಲ್ಲವೋ ಅದು ದೊರೆತರೂ ಹೊರಟು ಹೋಗುತ್ತದೆ ....
ಇದುವೇ ಸತ್ಯ
No comments:
Post a Comment